Category Archive: KSPCB NEWS

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹವಾಗುಣ ಬದಲಾವಣೆ (ಕ್ಲೈಮೇಟ್ ಚೇಂಜ್) ಕುರಿತು ಬೆಂಗಳೂರಿನಲ್ಲಿ ಮಾರ್ಚ್ ೨೪ ಮತ್ತು ೨೬ರಂದು ಭಾಗಿದಾರರ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮಗಳು: ನೀವೂ ಭಾಗವಹಿಸಿ!

by

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹವಾಗುಣ ಬದಲಾವಣೆ  (ಕ್ಲೈಮೇಟ್ ಚೇಂಜ್) ಕುರಿತು ಬೆಂಗಳೂರಿನಲ್ಲಿ ಮಾರ್ಚ್ ೨೪ ಮತ್ತು ೨೬ರಂದು ಭಾಗಿದಾರರ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮಗಳು ನಡೆಯಲಿವೆ.

ಹವಾಗುಣ ಬದಲಾವಣೆ ಜನಾಭಿಪ್ರಾಯ: ಧಾರವಾಡ, ಬೆಳಗಾವಿ ಸಭೆಯಲ್ಲಿ ಮೂಡಿದ ಮುಖ್ಯಾಂಶಗಳು ಇಲ್ಲಿವೆ!

by

ಹವಾಗುಣ ಬದಲಾವಣೆ ಜನಾಭಿಪ್ರಾಯ: ಧಾರವಾಡ, ಬೆಳಗಾವಿ ಸಭೆಯಲ್ಲಿ ಮೂಡಿದ ಮುಖ್ಯಾಂಶಗಳು ಇಲ್ಲಿವೆ!

ಮಾರ್ಚ್‌ ೧೨- ಧಾರವಾಡದಲ್ಲಿ ಮತ್ತು ಮಾರ್ಚ್‌ ೧೩ – ಬೆಳಗಾವಿಯಲ್ಲಿ ಹವಾಗುಣ ಬದಲಾವಣೆ ಕುರಿತ ಜನಾಭಿಪ್ರಾಯ ಸಂಗ್ರಹ ಸಭೆಗೆ ಬನ್ನಿ!

by

ಮಾರ್ಚ್‌ ೧೨- ಧಾರವಾಡದಲ್ಲಿ  ಮತ್ತು ಮಾರ್ಚ್‌ ೧೩ – ಬೆಳಗಾವಿಯಲ್ಲಿ ಹವಾಗುಣ ಬದಲಾವಣೆ ಕುರಿತ ಜನಾಭಿಪ್ರಾಯ ಸಂಗ್ರಹ ಸಭೆಗೆ ಬನ್ನಿ!

ವಿವಿಧ ಕಾರ್ಯಕ್ರಮದಲ್ಲಿ ಡಾ|| ವಾಮನ್‌ ಆಚಾರ್ಯ ಭಾಗಿತ್ವ

by

ಬೆಂಗಳೂರಿನಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ|| ವಾಮನ್‌ ಆಚಾರ್ಯ ಭಾಗವಹಿಸಿದ ಚಿತ್ರಗಳು ಇಲ್ಲಿವೆ:  

ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ

by

೨೦೧೫ರ ಮಾರ್ಚ್‌ ೩ರ ಮುಂಜಾನೆ ಎದ್ದರೆ ಹೊರಗೆಲ್ಲ ಮಳೆಯ ವಾತಾವರಣ. ಹಿಂದಿನ ದಿನದ ಮಧ್ಯರಾತ್ರಿಯೂ ಅತ್ಯಂತ ಒಣಹವೆಯಲ್ಲೇ ನಿದ್ದೆಗೆ ಜಾರಿದ್ದ ನನಗೆ ಅಚ್ಚರಿಯಾಯಿತು. ನಾನು ನನ್ನ ಇನ್‌ಬಾಕ್ಸ್‌ ನೋಡಿದರೆ ಯಮುನಾ ಜೀಯೇ ಅಭಿಯಾನದ ಮನೋಜ್‌ ಮಿಶ್ರಾರ ಒಂದು ಪತ್ರ ಬಂದಿತ್ತು. ಭಾರತ ಹವಾಮಾನ ಇಲಾಖೆ ಮತ್ತು… Continue reading

ಉದ್ಯಮಗಳಿಗೆ ಸಮ್ಮತಿ/ ವಿಸ್ತರಣೆ ಅನುಮತಿ ಅರ್ಜಿಗಳ ತ್ವರಿತ ವಿಲೇವಾರಿಗೆ ಕಾಲಮಿತಿ ಇಳಿಕೆ | Consent/ Extension application by industries: KSPCB reduces file disposal period 

by

ಉದ್ಯಮಗಳಿಗೆ ಸಮ್ಮತಿ/ ವಿಸ್ತರಣೆ ಅನುಮತಿ ಅರ್ಜಿಗಳ ತ್ವರಿತ ವಿಲೇವಾರಿಗೆ ಕಾಲಮಿತಿ ಇಳಿಕೆ | Consent/ Extension application by industries: KSPCB reduces file disposal period ಉದ್ಯಮಗಳಿಗೆ ಸಮ್ಮತಿ/ ವಿಸ್ತರಣೆ ಅನುಮತಿ ಅರ್ಜಿಗಳ ತ್ವರಿತ ವಿಲೇವಾರಿಗೆ ಕಾಲಮಿತಿ ಇಳಿಕೆ  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಆಡಳಿತ ಸರಳೀಕರಣ… Continue reading

Parisara Mitra Shala award function at Mangaluru 03-03-2015

by

Parisara Mitra Shala award function was held at Netravati Hall, Jilla Panchayat, Mangaluru on 3rd March 2015. Shri Ramanath Rai, Hon’ble Minister for Forest, Environment and Ecology was the Chief Guest. Dr Vaman… Continue reading

Inauguration of 2nd floor in Church Street office of KSPCB Bengaluru

by

The second floor office of KSPCB’s headquarters at Parisara Bhavana, Church Street, was inaugurated by Chairman Dr. Vaman Acharya. Shri Vijaykumar, IFS, Member Secretary, Shri Nandakumar, Chief Environment Officer, and many officers and… Continue reading

Parisara Mitra School award programme at Guru Bhavan ramanagara on 28.2.2015

by

                Parisara Mitra School award programme at Guru Bhavan  ramanagara on 28.2.2015

ಶಿವಮೊಗ್ಗ ಮತ್ತು ತುಮಕೂರುಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹವಾಗುಣ ಬದಲಾವಣೆ ಕುರಿತು ನಡೆದ ಜನಾಭಿಪ್ರಾಯ ಸಂಗ್ರಹದಲ್ಲಿ ಮೂಡಿಬಂದ ಮುಖ್ಯ ಅಂಶಗಳು

by

ಶಿವಮೊಗ್ಗದ ಜವಹರಲಾಲ್ ನೆಹರೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫೆಬ್ರುವರಿ ೨೭ರಂದು ನಡೆದ ಕಾರ್ಯಕ್ರಮದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಬೆಳಗ್ಗೆ ೯.೪೫ರಿಂದ ಮಧ್ಯಾಹ್ನ ೩.೩೦ರವರೆಗೆ ಸುದೀರ್ಘವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಪರಿಸರ ಕಾರ್ಯಕರ್ತರು, ವೈದ್ಯರು, ವಿದ್ಯಾರ್ಥಿಗಳು, ಕೃಷಿಕರು, ವಿವಿಧ ರಂಗಗಳ ವಿಷಯ ತಜ್ಞರು, ಸ್ವಯಂಸೇವಾ ಸಂಘಟನೆಗಳ… Continue reading