Chance of revival for Bengaluru’s dying lakes: KSPCB efforts published in ”DOWN TO EARTH’ MAGAZINE

by

Author(s): Nivit Kumar Yadav Date: Feb 12, 2013 Karnataka pollution control board initiates project to divert sewage that fall into city lakes Rapid urbanisation and unplanned development have taken a toll on Bengaluru’s lakes. Storm… Continue reading

Systematic Slurry disposal by Jigani Granite cutting and polishing industries

by

Scientific monitoring from transport till disposal at designated pit Karnataka State Pollution Control Board had issued closure orders to 117 Granite cutting and shining industries in and around Jigani. These industries have come… Continue reading

ಜಿಗಣಿ ಗ್ರಾನೈಟ್ ಕತ್ತರಿಸುವ ಮತ್ತು ಹೊಳಪು ಉದ್ದಿಮೆಗಳಿಂದ ಗಸಿತ್ಯಾಜ್ಯದ (ಸ್ಲರಿ) ವ್ಯವಸ್ಥಿತ ವಿಲೇವಾರಿ

by

ಸಾಗಾಟದಿಂದ ಹಿಡಿದು ಸೂಚಿತ ಗುಂಡಿಗೆ ಹಾಕುವವರೆಗೆ ವೈಜ್ಞಾನಿಕ ನಿಗಾ ಜಿಗಣಿ ಸುತ್ತಮುತ್ತ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮುಚ್ಚುವ ಆದೇಶವನ್ನು ೧೧೭ ಗ್ರಾನೈಟ್ ಕತ್ತರಿಸುವ ಮತ್ತು ಹೊಳಪು ಉದ್ದಿಮೆಗಳಿಗೆ ನೀಡಲಾಯಿತು. ಈ ಉದ್ದಿಮೆಗಳು ಒಂದಾಗಿ ಸೇರಿ ಇದೀಗ ವ್ಯವಸ್ಥಿತ ರೀತಿಯ ತ್ಯಾಜ್ಯ ವಿಲೇವಾರಿ ಜಾಗಗಳನ್ನು… Continue reading

KSPCB chief inaugurates UNIDO project on medical waste management

by

Special Correspondent | THE HINDU Despite the inaguration, Mr Acharya said he would take a call on the project’s implementation after the UNIDO submitted a detailed framework.

ಬಳ್ಳಾರಿ ನಗರದ ಕಸ ವಿಲೇವಾರಿ ಸಮಾಧಾನಕರ: ಡಾ|| ವಾಮನ ಆಚಾರ್ಯ ಪ್ರಶಂಸೆ

by

ಬಳ್ಳಾರಿ ನಗರಸಭೆಯು ಊರಿನ ಕಸ ವಿಲೇವಾರಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಸೂಚಿಸಿದ ಎಲ್ಲ ನಿಯಮ – ನಿರ್ದೇಶಗಳನ್ನೂ ಹೆಚ್ಚುಕಡಿಮೆ ಪಾಲಿಸಿ ಮಂಡಳಿಯ ಅಧ್ಯಕ್ಷರ ಶ್ಲಾಘನೆಗೆ ಪಾತ್ರವಾಗಿದೆ. ಜನವರಿ ೧೭ರಂದು ಬಳ್ಳಾರಿಯ ಘನತ್ಯಾಜ್ಯ ವಿಲೇವಾರಿ ಸಮೀಕ್ಷಿಸಿದ ಡಾ|| ಆಚಾರ್ಯರವರು ನಗರಾಡಳಿತವು ಎಲ್ಲ ನಿಯಮಗಳನ್ನೂ ಪಾಲಿಸಿದೆಯಲ್ಲದೆ ವೈಜ್ಞಾನಿಕವಾಗಿ ಕಸವನ್ನು… Continue reading

`ಆಧುನಿಕ ಯಂತ್ರೋಪಕರಣ ಬಳಸಿ ಬಳ್ಳಾರಿ ಸ್ಪಾಂಜ್ ಐರನ್ ಘಟಕಗಳ ಮರುಸ್ಥಾಪನೆಯೇ (ರಿಓರಿಯೆಂಟ್ ಮತ್ತು ರಿ-ಎಸ್ಟಾಬ್ಲಿಶ್‌ಮೆಂಟ್) ಮಾಲಿನ್ಯ ತಡೆಗೆ ಪರಿಹಾರ’

by

ಬಳ್ಳಾರಿ ಜಿಲ್ಲೆಯ ಸಾಂಪ್ರದಾಯಿಕ ಸ್ಪಾಂಜ್ ಐರನ್ ಘಟಕಗಳು ಉಂಟುಮಾಡುತ್ತಿರುವ ತೀವ್ರ ಪ್ರಮಾಣದ ವಾಯುಮಾಲಿನ್ಯವನ್ನು ನಿಯಂತ್ರಿಸಲು ಈ ಘಟಕಗಳನ್ನು ಆಧುನೀಕರಣಗೊಳಿಸಿ ಮರುಸ್ಥಾಪಿಸುವುದೇ ಸರಿಯಾದ ಮಾರ್ಗೋಪಾಯ ಎಂಬ ಖಚಿತ ಅಭಿಪ್ರಾಯವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ|| ವಾಮನ ಆಚಾರ್ಯ ಹೊಂದಿದ್ದಾರೆ. 

ಬಳ್ಳಾರಿ ಜೀನ್ಸ್ ಘಟಕಗಳ ಮಾಲಿನ್ಯ ತಡೆ ಅಭಿಯಾನಕ್ಕೆ ಮುನ್ನಡೆ

by

ಹಲವು ವರ್ಷಗಳಿಂದ ಬಳ್ಳಾರಿ ನಗರದಲ್ಲಿ ಜಲ, ನೆಲ ಮಾಲಿನ್ಯಕ್ಕೆ ಕಾರಣವಾಗಿದ್ದ ಜೀನ್ಸ್ ಉದ್ಯಮವೀಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಕ್ತ ಮಾರ್ಗದರ್ಶನದೊಂದಿಗೆ ಮಾಲಿನ್ಯ ನಿಯಂತ್ರಣ ಕ್ರಮಗಳತ್ತ ಹೆಜ್ಜೆ ಹಾಕುತ್ತಿದೆ. ಮಂಡಳಿಯ ಅಧ್ಯಕ್ಷ ಡಾ|| ವಾಮನ ಆಚಾರ್ಯರವರು ಇದೇ ಜನವರಿ ೧೭ರಂದು ಬಳ್ಳಾರಿ ನಗರ ಪ್ರದಕ್ಷಿಣೆ… Continue reading

ಕಸ ವಿಲೇವಾರಿ: ನಾಲ್ಕು ನಗರಗಳಲ್ಲಿ ಸರಳ ಕಾಂಪೋಸ್ಟ್ ಘಟಕ ಪ್ರಸ್ತಾಪ

by

ರಾಜ್ಯದ ಸ್ಥಳೀಯ ಸಂಸ್ಥೆಗಳ ಘನತ್ಯಾಜ್ಯ ನಿರ್ವಹಣೆ ನಿಗಾ, ಸಮನ್ವಯಕ್ಕಾಗಿ ಕೋರ್ ಗ್ರೂಪ್ ಮಹತ್ವದ ಸಭೆ ಹೊಸಪೇಟೆ, ಕಮಲಾಪುರ, ಚಿಂತಾಮಣಿ, ಮತ್ತು ಶಿರಾ ನಗರಗಳಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನು ಸರಳ ವಿಧಾನದಲ್ಲಿ ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸುವ ಪ್ರಾಯೋಗಿಕ ಘಟಕಗಳನ್ನು ಸ್ಥಾಪಿಸುವ ಪ್ರಸ್ತಾಪವು ಇಂದು (ಜನವರಿ ೧೬) ಕರ್ನಾಟಕ ರಾಜ್ಯ… Continue reading