ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಗುಜರಾತ್ ಅಂಬುಜ ಎಕ್ಸ್ಪೋರ್ಟ್ಸ್ಗೆ ಅಧ್ಯಕ್ಷರ ಭೇಟಿ, ಪರಿವೀಕ್ಷಣೆ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ|| ವಾಮನ್ ಆಚಾರ್ಯರವರು ಏಪ್ರಿಲ್ ೨೫ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಗುಜರಾತ್ ಅಂಬುಜ ಎಕ್ಸ್ಪೋರ್ಟ್ಸ್ಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು. ಈ ಸಂದರ್ಭದ ಕೆಲವು ಚಿತ್ರಗಳು ಇಲ್ಲಿವೆ: